ಮೇಘಾಲಯದ ಶಿಲ್ಲಾಂಗ್ನಲ್ಲಿ ಹೃದಯಾಘಾತದಿಂದ ನಿಧನ ಶಿಲ್ಲಾಂಗ್ ಐಐಎಂನಲ್ಲಿ ಉಪನ್ಯಾಸದ ವೇಳೆ ಕುಸಿದು ಬಿದ್ದಿದ್ದರು ತಕ್ಷಣವೇ ಬೆಥಾನಿ ಆಸ್ಪತ್ರೆಗೆ ಕಲಾಂರನ್ನು ದಾಖಲಿಸಲಾಗಿತ್ತು
ಚಿಕಿತ್ಸೆ ಫಲಿಸದೆ ಹೃದಯಾಘಾತದಿಂದ ಸಂಜೆ 7.49ಕ್ಕೆ ನಿಧನ 1931ರ ಅಕ್ಟೋಬರ್ 15ರಂದು ರಾಮೇಶ್ವರಂನಲ್ಲಿ ಜನಿಸಿದ್ದರು
ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂ
ಆವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ 2002ರ ಜು.25ರಿಂದ 2007ರ ಜು.25ರವರೆಗೆ ರಾಷ್ಟ್ರಪತಿಯಾಗಿದ್ದರು
ಭಾರತ ರತ್ನ(1997), ಪದ್ಮಭೂಷಣ(1981), ಪದ್ಮವಿಭೂಷಣ(1990), ರಾಷ್ಟ್ರೀಯ ಏಕೀಕರಣಕ್ಕಾಗಿ ಇಂದಿರಾ ಗಾಂಧಿ ಪ್ರಶಸ್ತಿ(1997) ಭಾಜನ